*ಬೆಳಕು*
ಆತುರದ ನಿರ್ಧಾರವು ತಳ್ಳುವುದು
ಬದುಕನ್ನು ಬೆಂಕಿಗೆ |
ಅರಿತು ಮಾಡುವ ನಿರ್ಧಾರ
ಬೆಳಕು ನೀಡುವುದು ಬದುಕಿಗೆ ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
This blog brings you kannada literature related articles, news, poem, story, song, novel, education related articles , drama, nature, culture, children related, child devlopment etc
ಆತುರದ ನಿರ್ಧಾರವು ತಳ್ಳುವುದು
ಬದುಕನ್ನು ಬೆಂಕಿಗೆ |
ಅರಿತು ಮಾಡುವ ನಿರ್ಧಾರ
ಬೆಳಕು ನೀಡುವುದು ಬದುಕಿಗೆ ||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ಈಗಿನ ಕರೋನ
ಕಾಲದಲ್ಲಿ ಮಾಸ್ಕ್ ,ಗ್ಲಾಸ್,
ಸ್ಯಾನಿಟೈಸರ್ ಗಳೆ
ನಮ್ಮ ಆಯುಧಗಳು|
ಇವನ್ನು ಮರೆತರೆ
ನಮ್ಮ ಪೋಟೋಗೆ
ಹಾರ ಹಾಕುವರು
ನಮ್ಮ ಸಂಬಂದಿಗಳು||
#ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
ಖಂಡಿತವಾಗಿಯೂ
ಅವನಿಗೆ ಕರೋನಾದ
ಭಯವಿಲ್ಲ ಮನೆಯ
ಒಳಗೂ ಮತ್ತು
ಹೊರಗು|
ಏಕೆಂದರೆ ಯಾವಾಗಲೂ
ಹಿಡಿದುಕೊಂಡಿರುವ
ಅವನ ಅರ್ಧಾಂಗಿಯ
ಸೆರಗು||
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ