ಸಣ್ಣಕಥಾ_ಸಂಭ್ರಮ
ಅವನಿ ಬೇಸರ ಪಡಲಿಲ್ಲ...
ಅವನು ಹುಟ್ಟಿದಾಗ ಅಮ್ಮ ತಾಯ್ತನ ಅನುಭವಿಸಿ ಸಂಭ್ರಮಿಸಿದಳು .ಅವನಿ ಭಾರವಾಯಿತೆಂದು ಬೇಸರಪಡಲಿಲ್ಲ.ಬೆಳೆಯುತ್ತಾ ಅವಗುಣಗಳ ದಾಸನಾದ ಅವನು ದುಶ್ಚಟಕ್ಕೆ ಬಲಿಯಾಗಿ ಅಕಾಲ ಮೃತ್ಯುಗೀಡಾದ ತಾಯಿಕರುಳು ಕಂಬನಿ ಮಿಡಿಯಿತು.ಅವನಿ ಆಗಲೂ ಬೇಸರಪಡಲಿಲ್ಲ...ಏಕೆಂದರೆ ಅವನಿ ಬರೀ ಅವನಿಗಾಗಿ ಇಲ್ಲ......
#ಸಿಹಿಜೀವಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ