17 August 2024

ಅತಿಯಾಸೆಯ ಫಲ


 ಕೆರೆ ,ನೆರೆ

ಮಹಲುಗಳ ಕಟ್ಟುತ್ತಾರೆ ನುಂಗಿ ಕೆರೆ||

ಪ್ರಕೃತಿಯ ದೂರುತ್ತಾರೆ ಬಂದಾಗ ನೆರೆ||

ಸಿಹಿಜೀವಿ ವೆಂಕಟೇಶ್ವರ

ತುಮಕೂರು

No comments: