20 September 2023

ಹಾಯ್ಕುಗಳು...

 


ಹಾಯ್ಕುಗಳು 


ಪಾತಕರಿಂದ 

ಘಾತಕರಿಂದ ದೂರ

ಜೀವ ನೆಮ್ಮದಿ.


ಊಟಕ್ಕಿರಲಿ

ಘೃತ ಕ್ಷೀರ ಧದಿಯು 

ಆಯುರಾರೋಗ್ಯ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

No comments: