09 June 2022

ಎರಡು ಚುಟುಕುಗಳು


ಎರಡು ಚುಟುಕುಗಳು 


ಹಗರಣ 


ನಾಚಿಕೆ ಮತ್ತು ನೈತಿಕತೆಯಿಲ್ಲದ

ರಾಜಕಾರಣಿಗಳು ಮಾಡುತ್ತಲೇ

ಇರುವರು ದಿನವೂ ಹಗರಣ|

ಬಹುಶಃ ಇವರು ತಿಳಿದಿರಬಹುದು

ಸತ್ತಾಗ ಹೊತ್ತೊಯ್ಯಬಹುದು ಹಣ||



ಬಿಲ್ಲು 


ಬರಿಕೈಯಲ್ಲಿ ಕಛೇರಿಗೆ ಹೋದರೆ

ಆಧಿಕಾರಿ ಗದರುವನು ಅಲ್ಲೇ ನಿಲ್ಲು|

ಕೈ ಬಿಸಿ ಮಾಡಿದರೆ ಸಹಿ ಮಾಡಿ

ತಕ್ಷಣವೇ ಕೊಡುವನು ಬಿಲ್ಲು||



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

 

No comments: