22 December 2021

ಡಿಸೆಂಬರ್ ತಿಂಗಳು.


 

ಸ್ವಲ್ಪವೂ ಕರುಣೆ ಬೇಡವೇ?
ಸಾಮಾನ್ಯ ಜನರ ಮೇಲೆ,
ಮಹಿಳೆ ,ಮಕ್ಕಳು ಎಂಬುದನ್ನು
ನೋಡಬಾರದೇ? ಪಾಪ...
ಒಡೆದು ಹೋಗಿವೆ
ಮುಖ ,ಕೈಕಾಲು ತುಟಿಗಳು|
ಇಷ್ಟೆಲ್ಲಾ ಅವಾಂತರಕ್ಕೆ
ಕಾರಣರಾದವರ ಬಗ್ಗೆ  ನೆನೆದರೆ
ಮೈಯೆಲ್ಲಾ ಉರಿಯುತ್ತದೆ .
ನಿಮಗೂ ಗೊತ್ತು ಈ ದೌರ್ಜನ್ಯಕ್ಕೆ
ಕಾರಣರಾದವರಾರೆಂದು ಇನ್ಯಾರು?
ಅದೇ ಚಳಿಯಾದ ಡಿಸೆಂಬರ್ ತಿಂಗಳು !!

ಸಿಹಿಜೀವಿ
ಸಿ ಜಿ ವೆಂಕಟೇಶ್ವರ


No comments: