03 August 2021

ಆತ್ಮದ ಬೆಳಕು . ಹನಿ


 


ಆತ್ಮದ ಬೆಳಕು


ಭೌತಿಕ ಅಭಿವೃದ್ಧಿಯೇ

ನಿಜವಾದ ಬೆಳವಣಿಗೆ

ಎಂದು ಬೀಗಿದ್ದು ಸಾಕು|

ಇನ್ನಾದರೂ ನಾವು

ಜಾಗೃತಗೊಳಿಸಬೇಕಿದೆ

ಆತ್ಮದ ಬೆಳಕು||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

No comments: