17 September 2017

           
             ಹನಿಗವನ
            ದುಪ್ಪಟ್ಟು

ನನ್ನ ಹೆಜ್ಜೆಗೆ ಕಟ್ಟುವೆ ಗೆಜ್ಜೆ
ಮುಖದಲ್ಲಿದೆ ಲಜ್ಜೆ
ನನ್ನ ವದನಕೆ ಮರೆ ದುಪ್ಪಟ್ಟ
ನ‌ನ್ನವನು ಕಂಡರೆ ಸಂತೋಷ ದುಪ್ಪಟ್ಟು

ಸಿ‌.ಜಿ.ವೆಂಕಟೇಶ್ವರ
ಗೌರಿಬಿದನೂರು.

No comments: