17 July 2024

ಸಿಹಿಜೀವಿಯ ಹನಿಗಳು

 


ಪಂಚೆ ನಮ್ಮ ಅಸ್ಮಿತೆ 


ಓ ಮಾಲಿನ ಮಾಲಿಕರೆ

ರೈತ ಪಂಚೆ ಉಟ್ಟು ಬಂದರೆ

ತೆಗೆಯಬೇಡಿ ಕ್ಯಾತೆ|

ಮನದಟ್ಟು ಮಾಡಿಕೊಳ್ಳಿ 

ಪಂಚೆ ನಮ್ಮ ಅಸ್ಮಿತೆ||


ಕಾಯುತ್ತ ಕೂರಬೇಡ

ಸಿಗಲಿಲ್ಲವೆಂದು ಅವಕಾಶ|

ಸತತ ಪ್ರಯತ್ನ ಪಡುತ್ತಲಿದ್ದರೆ 

ಮುಟ್ಟಿಬಿಡಬಹುದು ಆಕಾಶ||


ಸಿಹಿಜೀವಿ ವೆಂಕಟೇಶ್ವರ 

ತುಮಕೂರು


No comments: