30 June 2024

ರಾವುಲ್ ದ್ರಾವಿಡ್..

 ರಾಹುಲ್  ದ್ರಾವಿಡ್


ನಾಯಕನಾದಾಗ ಪ್ರಯತ್ನಿಸಿದರೂ 

ಕಪ್ ಗೆಲ್ಲಲಿಲ್ಲ  ಮುಸುಕಿತ್ತು ಸೋಲಿನ ಕಾರ್ಮೋಡ|

ದ್ರೋಣಾಚಾರ್ಯರಾಗಿ ವಿದ್ಯೆ

ನೀಡಿ ಕಪ್ ತಂದಿದ್ದಾರೆ ನೊಡೀಗ

ನಮ್ಮ ರಾಹುಲ ದ್ರಾವಿಡ||


ಸಿಹಿಜೀವಿ ವೆಂಕಟೇಶ್ವರ

No comments: