28 June 2022

ಕರುಗಳು

 

ಪಕ್ಷ ತೊರೆಯಲು ಸಜ್ಜಾಗಿ

ಬೇರೆ ರಾಜ್ಯಕ್ಕೆ ಪಲಾಯನ

ಮಾಡಿದ್ದಾರೆ ಶಾಸಕರುಗಳು |

ತಾವು ಆರಿಸಿದ ನಾಯಕರು

ತಮ್ಮ ಕಷ್ಟ ಕೇಳದಿರುವುದ ಕಂಡು

ಅಂಬಾ ಎಂದು ಕೂಗುತ್ತಲೇ 

ಜನರೆಂಬ ಅಮಾಯಕ ಕರುಗಳು||

ಸಿಹಿಜೀವಿ

No comments: