16 June 2021

ನಿರ್ಲಕ್ಷ್ಯ ಬೇಡ .ಹನಿ


 #ಜನರ ನಿರ್ಲಕ್ಷ್ಯ

 

ಅನವಶ್ಯಕವಾಗಿ 

ಗುಂಪು ಸೇರದಿರಿ

 ಓ ನನ್ನ ಬಾಂಧವರೆ|

ಮೈಮರೆತು ವರ್ತಿಸಿದರೆ

 ತಪ್ಪಿದ್ದಲ್ಲ ತೊಂದರೆ||


#ಸಿಹಿಜೀವಿ

ಸಿ ಜಿ ವೆಂಕಟೇಶ್ವರ

 ಸಿ ಜಿ ಹಳ್ಳಿ

 

 

No comments: