29 April 2021

ಕತ್ತಿವರಸೆ .ಹನಿಗವನ





 *ಕತ್ತಿವರಸೆ*


ಜನನಾಯಕರೆ 

ಜನರು ಸಂಕಷ್ಟದಲ್ಲಿ

ಇರುವಾಗ ಸಾದ್ಯವಾದರೆ

ಅವರ ಕಣ್ಣೀರ ಒರೆಸಿ

ನೀಡಿ ಸಾಂತ್ವನ ಭರವಸೆ|

ಅದು ಬಿಟ್ಟು ನೊಂದವರ

ಮೇಲೆ ನಡೆಸಲೇ ಬೇಡಿ

ಅಮಾನವೀಯವಾಗಿ

"ಕತ್ತಿ ವರಸೆ"||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

No comments: