19 June 2020

ಸಿಹಿಜೀವಿಯ ರುಬಾಯಿಗಳು

*ಸಿಹಿಜೀವಿಯ*
*ರುಬಾಯಿಗಳು*

*೧*

ಯುದ್ದ ಭೂಮಿಯಲ್ಲಾಗು ಮಹಾರತಿ
ಅವಕಾಶವಿದ್ದರೆ ನೀನಾಗು ಸಾರಥಿ
ಧರಣಿಯ ಸಕಲ ಜೀವಗಳ ಕಾಪಾಡು
ಎಂದಿಗೂ ನೀನಾಗಲೇಬೇಡ ಸ್ವಾರ್ಥಿ.

*೨*

ಪುಣ್ಯ ಮಾಡಿದರೆ ಪುಣ್ಯಾತ್ಮ
ಮಾಹತ್ತು ಸಾಧಿಸೆ ಮಹಾತ್ಮ
ನೀ ಯಾರಾದರೂ ಆಗಿರು
ಮರೆಯದಿರು ಅಂತರಾತ್ಮ

*ಸಿ ಜಿ ವೆಂಕಟೇಶ್ವರ*
*ತುಮಕೂರು*

No comments: