03 April 2018

ಗಣಪ (ಹನಿಗವನ) ಕವಿಬಳಗ ವಾಟ್ಸಪ್ ಗುಂಪಿನ ಸ್ಪರ್ಧೆಯಲ್ಲಿ ನಾಲ್ಕನೆಯ ಬಹುಮಾನ ಲಭಿಸಿದ ಹನಿಗವನ


*ಗಣಪ*

ಮರದಲಿರುವ ಗಣಪನು
ಕಾಯುತಿಹನು ಮರವನು
ಮರಕಟುಕರ ತಡೆಯುವನು
ಪರಿಸರವನು ಉಳಿಸುವನು
ವಿಘ್ನವಿನಾಶಕನು   ಅವನು
ಈ ವೃಕ್ಷವನ್ನು  ರಕ್ಷಿಸುತಿಹನು

*ಸಿ.ಜಿ.ವೆಂಕಟೇಶ್ವರ*
*ಗೌರಿಬಿದನೂರು*

No comments: