03 November 2021

ಬೆಳಕಾಗಬೇಕು.ಹನಿಗವನ


 ಸರ್ವರಿಗೂ ನರಕ ಚತುರ್ದಶಿ ಮತ್ತು ದೀಪಾವಳಿ ಹಬ್ಬದ ಶುಭಾಶಯಗಳು🪔💐🌷🪔💐🌷


*ಬೆಳಕಾಗಬೇಕು*


ಈ ಹಿರಿಯ ಜೀವಗಳು

ಎಷ್ಟೋ ಜೀವಿಗಳಿಗೆ 

ತಮ್ಮ ಜೀವನದಲ್ಲಿ ಎಣ್ಣೆ 

ಸುರಿದು ಬೆಳಕಾಗಿದ್ದರು .

ಈ ಇಳಿ ವಯಸ್ಸಿನಲ್ಲಿ 

ದೀಪವನ್ನು ನೀಡುತ್ತಿದ್ದಾರೆ

ಬತ್ತಿ ಮತ್ತು ಎಣ್ಣೆಯನ್ನು ನಾವೇ 

ಹಾಕಿಕೊಳ್ಳಬೇಕು ಇಂತಹ ಇಳಿವಯಸ್ಸಿನವರಿಗೆ

ಬೆಳಕಾಗಬೇಕು. 


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

No comments: