21 July 2021

ಸಿಹಿಜೀವಿಯ ಹನಿ


 



*ನೀವೇನಾಗಬೇಕು*


ದೇವರನು ಕಾಣುವರು

ನಮ್ಮಲ್ಲಿ ಜನರು

ನಾವು ಮಾಡಿದಾಗ 

ಪರರಿಗೆ ಒಳಿತು|

ದೂರ ಸರಿವರು 

ನಮ್ಮಿಂದ ಕ್ರಮೇಣ 

ಕೆಟ್ಟ ಚಿಂತನೆಗಳಿಂದ

ನಾವು ನಾರುವಾಗ

ಕೊಳೆತು ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

No comments: