11 ಜುಲೈ 2021

ಹಾಯ್ಕುಗಳು. ಜನಸಂಖ್ಯಾದಿನ


 


ಸಿಹಿಜೀವಿಯ ಹಾಯ್ಕುಗಳು


ವಿಶ್ವ ಜನಸಂಖ್ಯಾ ದಿನ 


ನಿಯಂತ್ರಿಸಿ 

ಸಮಸ್ಯೆಗಳ ಕಾಟ

ಜನರ ಸ್ಪೋಟ.

 



ಜನಬಲವು

ಮಾನವ ಸಂಪನ್ಮೂಲ

ಇರಲಿ ಬಿಡಿ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ