30 July 2021

ಕಡಲಾಗಬೇಕು .ಹನಿ


 


ಕಡಲಾಗಬೇಕು


ಸರ್ವ ಜೀವಿಗಳಿಗೆ ಆಶ್ರಯ ತಾಣವಾಗಬೇಕು|

ಜಗದೆಲ್ಲ ಕಣ್ಣೀರನ್ನು ಒರೆಸಿ

ತನ್ನಲ್ಲಿ ಇಂಗಿಸಿಕೊಂಡು

ತಾನು ಉಪ್ಪಾದರೂ 

ಸರಿ ನೋಡುವವರಿಗೆ

ಬರೀ ಸೌಂದರ್ಯ

ತೋರಬೇಕು||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


No comments: