13 April 2021

ಯುಗಾದಿ ಹಬ್ಬದ ಶುಭಾಶಯಗಳು


 


ಕಳೆದು ಹೋಗಿರುವ 
ಶಾರ್ವರಿ ನಾಮ ಸಂವತ್ಸರದಿ
ಬೇವಿಗಿಂತ ಬೆಲ್ಲವನೇ
ಹೆಚ್ಚು ನೀಡಿ ಕೊರೋನದೊಂದಿಗೆ
ಬಾಧಿಸಿತು ಎಲ್ಲರ |
ಬರುವ ನೀನಾದರೂ 
ಸಕಲರಿಗೆ ನೆಮ್ಮದಿಯ ಕರುಣಿಸು
ಓ  ಪ್ಲವನಾಮಸಂವತ್ಸರ||

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ

No comments: