09 April 2021

ಬರ ಹನಿ.


 



*ಬರ?*


ರೈತರ ಉತ್ಪನ್ನಗಳಿಗೆ

ಬೆಲೆ ಕಡಿಮೆ

ಈಗ ಗಾಯದ ಮೇಲೆ ಬರೆ

ಗಗನ ಮುಖಿಯಾಗಿದೆ

ರಸಗೊಬ್ಬರ|

ಹೀಗೆ ಮುಂದುವರೆದರೆ

ಕೃಷಿಕ ಕೃಷವಾಗಿ 

ಎದುರಿಸಬೇಕಾಗಬಹುದು

ಆಹಾರದ ಬರ ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

No comments: